ನಗರದ ಹಾಸನಾಂಬ ಕಲಾಕ್ಷೇತ್ರದಿಂದ ಆರಂಭಗೊಂಡ ರಾಸುಗಳ ಮೆರವಣಿಗೆಗೆ ನಗರಸಭೆ ಅಧ್ಯಕ್ಷ ಆರ್. ಮೋಹನ್ ಪೂಜೆ ಸಲ್ಲಿಸಿ, ಈಡುಗಾಯಿ ಒಡೆದು ಚಾಲನೆ ನೀಡಿದರು.ಹಳ್ಳಿಕಾರ್, ಅಮೃತ ಮಹಲ್, ಮಲ್ನಾಡ್ ಗಿಡ್ಡ ಇತರ ತಳಿಯ ರಾಸುಗಳು ಪ್ರಮುಖ ಆಕರ್ಷಣೆ.ಅನ್ನದಾತನ ಒಡನಾಡಿಗಳಾದ ಲಕ್ಷಾಂತರ ಮೌಲ್ಯದ ಸದೃಢ, ಮೈಕಟ್ಟಿನ ಎತ್ತುಗಳನ್ನು ಜಾತ್ರಾ ಸ್ಥಳಕ್ಕೆ ಕರೆ ತರಲಾಗಿದೆ