ರಾಮೇನಹಳ್ಳಿ ಗ್ರಾಮದ ದೇವ ರಾಜು, ಆರ್.ಎಸ್.ಮೂರ್ತಿ, ಈಶ್ವರ್, ಆರ್.ಎಂ.ಚಂದ್ರಶೇಖರ್, ಆರ್.ಪಿ.ಈಶ್ವರ್, ಆರ್.ಸಿ.ಹೇಮಂತ್, ಆರ್.ಪಿ.ಹೇಮಂತ್, ಆರ್.ಇ.ವಿರೂಪಾಕ್ಷ, ಹೊನ್ನೇಶ, ಎಚ್.ಟಿ.ರಂಗಪ್ಪಶೆಟ್ಟಿ, ರುದ್ರೇಶ, ಕಾಳಪ್ಪ, ಬಸವರಾಜು, ಆರ್.ಡಿ.ವೇದಮೂರ್ತಿ, ಆರ್.ಬಿ.ಧರ್ಮ, ಪರಮೇಶ್, ಆರ್.ಇ.ಭೂಷಣ್, ಆರ್.ಎ.ರಾಜಶೇಖರ್, ಲೀಲಾ ಮೊದಲಾದವರ ನಾಟಿ ಮಾಡಿರುವ ಭತ್ತದ ಗದ್ದೆಗೆ ಇಳಿದು ಶೇ 80ರಷ್ಟು ಬೆಳೆಯನ್ನು ಹಾಳು ಮಾಡಿವೆ. ಹಗಲಲ್ಲಿ ಕಾಫಿ ತೋಟಗಳಲ್ಲೇ ಇರುವ ಆನೆಗಳು ಕಾಫಿ, ಅಡಿಕೆ, ಬಾಳೆ, ಬೈನೆ ಮರಗಳನ್ನು ಮುರಿದು ಹಾಕಿದ್ದು, ಸಾವಿರಾದು ಕಾಫಿ ಗಿಡಗಳೂ ನಾಶವಾಗಿವೆ ಎಂದು ಆರ್.ಎಂ.ಚಂದ್ರಶೇಖರ್ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.