‘ಕಾಡಾನೆ ಕಂಡು ಜೀವ ಉಳಿಸಿಕೊಳ್ಳಲು ಎಲ್ಲರೂ ದಿಕ್ಕಾಪಾಲಾಗಿ ಓಡಿ ಹೋದೆವು. ಕೆಲವೇ ಸೆಕೆಂಡುಗಳಲ್ಲಿ ಏನಾಯಿತು, ಯಾರ ಮೇಲೆ ದಾಳಿ ಮಾಡಿತು ಎಂಬುದು ಗೊತ್ತಾಗಲಿಲ್ಲ. ದಾಳಿಗೆ ಸಿಕ್ಕಿ ಗಾಯಗೊಂಡಿದ್ದ ವಸಂತ ಅವರಿಗೆ ಪಟ್ಟಣದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ’ ಎಂದು ತೋಟದ ಮಾಲೀಕ ಮಂಜುನಾಥ್ ಹೇಳಿದರು.