<p><strong>ಹಾಸನ:</strong> ಸಕಲೇಶಪುರ ತಾಲ್ಲೂಕಿನ ಬೆಲಗೂಡು ಹೋಬಳಿಯ ಈಶ್ವರಹಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ ಒಂಟಿ ಆನೆಯೊಂದು ನಿರ್ಭಯವಾಗಿ ಓಡಾಡಿದೆ.</p>.<p>‘ಭೀಮ’ ಎಂದು ಹೆಸರಿಟ್ಟಿರುವ ಈ ಕಾಡಾನೆಯು, ಏಕಾಏಕಿ ಗ್ರಾಮದೊಳಗೆ ನುಗ್ಗಿದ್ದರಿಂದ ಗ್ರಾಮಸ್ಥರು ಭೀತಿಗೆ ಒಳಗಾದರು. </p>.<p>ಮಲೆನಾಡಿನಲ್ಲಿ ಇದೀಗ ನಿತ್ಯ ಆನೆಗಳ ದರ್ಶನ ಆಗುತ್ತಿದೆ. ಭತ್ತದ ಕಟಾವು ಮಾಡಿರುವುದರಿಂದ ಮೇವು ಸಿಗುತ್ತಿದ್ದು, ಆನೆಗಳು ಗ್ರಾಮಗಳು, ತೋಟ, ಗದ್ದೆಗಳಿಗೆ ಲಗ್ಗೆ ಇಡುತ್ತಿವೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಹಾಸನ:</strong> ಸಕಲೇಶಪುರ ತಾಲ್ಲೂಕಿನ ಬೆಲಗೂಡು ಹೋಬಳಿಯ ಈಶ್ವರಹಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ ಒಂಟಿ ಆನೆಯೊಂದು ನಿರ್ಭಯವಾಗಿ ಓಡಾಡಿದೆ.</p>.<p>‘ಭೀಮ’ ಎಂದು ಹೆಸರಿಟ್ಟಿರುವ ಈ ಕಾಡಾನೆಯು, ಏಕಾಏಕಿ ಗ್ರಾಮದೊಳಗೆ ನುಗ್ಗಿದ್ದರಿಂದ ಗ್ರಾಮಸ್ಥರು ಭೀತಿಗೆ ಒಳಗಾದರು. </p>.<p>ಮಲೆನಾಡಿನಲ್ಲಿ ಇದೀಗ ನಿತ್ಯ ಆನೆಗಳ ದರ್ಶನ ಆಗುತ್ತಿದೆ. ಭತ್ತದ ಕಟಾವು ಮಾಡಿರುವುದರಿಂದ ಮೇವು ಸಿಗುತ್ತಿದ್ದು, ಆನೆಗಳು ಗ್ರಾಮಗಳು, ತೋಟ, ಗದ್ದೆಗಳಿಗೆ ಲಗ್ಗೆ ಇಡುತ್ತಿವೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>