ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಪ್ರಸನ್ನ ಕೆರಗೂಡು, ಕಾಡಶೆಟ್ಟಿಹಳ್ಳಿ ಸತೀಶ್, ಶಾರದ ಗೋಪಾಲ್,
ರೈತ ಸಂಘದ ಬಡಗಲಪುರ ನಾಗೇಂದ್ರ, ಕೆ.ಟಿ. ಗಂಗಾಧರ್, ತೇಜಸ್ವಿ ಪಟೇಲ್, ಸಾಹಿತಿ ರೂಪ ಹಾಸನ, ಸ್ವಾಮೀಗೌಡ, ಕಣಗಾಲ್ ಮೂರ್ತಿ, ಶಾಂತಿ ಗ್ರಾಮದ ಸುರೇಶ್ ಬಾಬು, ಅರಸು, ವೆಂಕಟೇಶ್ ಮೂರ್ತಿ, ಮಂಜುನಾಥ್ ದತ್ತ ಇದ್ದರು.