‘ರಸ್ತೆ ತಡೆ, ಪ್ರತಿಭಟನೆಯಿಂದಾಗಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ತೊಂದರೆಯಾಗಿದೆ ಎಂದು ಕೆಲವರು ದೂರವಾಣಿ ಮೂಲಕ ನನಗೆ ತಿಳಿಸಿದರು. ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಿ, ಸ್ಥಳಕ್ಕೆ ತೆರಳಿದೆ. ಅಲ್ಲಿ ಪ್ರತಿಭಟನಾನಿರತನ್ನು ಬದಿಗೆ ಸರಿಸಿ ವಿದ್ಯಾರ್ಥಿಗಳಿಗೆ ಕೇಂದ್ರಗಳಿಗೆ ಹೋಗಲು ಅನುಕೂಲ ಮಾಡಿಕೊಟ್ಟೆವು. ರೈತರ ಬಗ್ಗೆ ಗೌರವ ಇದೆ’ ಎಂದು ತಿಳಿಸಿದ್ದಾರೆ.