ಕಾರ್ಮಿಕರ ಕೊರತೆ, ಉತ್ಪಾದನೆ ಇಳಿಕೆ, ಕಾಡಾನೆ ಸಮಸ್ಯೆಗೆ ನಲುಗಿರುವ ಕಾಫಿ ಬೆಳೆಗಾರರುಈಗ ಮಳೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. 2021ನೇ ಸಾಲಿನಲ್ಲಿ ಸುರಿದ ಅಕಾಲಿಕಮಳೆಯಿಂದ ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಅಂದಾಜು 32 ಸಾವಿರಮೆಟ್ರಿಕ್ ಟನ್ ಕಾಫಿ ಬೆಳೆ ಹಾನಿಯಾಗಿದ್ದು, ಮೂರು ಜಿಲ್ಲೆಗಳಿಂದ ಅಂದಾಜು ₹ 900 ಕೋಟಿನಷ್ಟ ಸಂಭವಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.