ಬೆಲೆ ಏರಿಕೆ ಸಂಬಂಧ ಎಲ್ಲಾ ಕಡೆ ಪ್ರತಿಭಟನೆ ನಡೆಯುತ್ತಿವೆ. ಇದರ ಜೊತೆಯಲ್ಲೇ ಬೆಲೆ ಕುಸಿತದಬಗ್ಗೆಯೂ ಮಾತನಾಡುವಂತೆ ಹೋರಾಟಗಾರರು, ರಾಜಕೀಯ ಮುಖಂಡರು ಹಾಗೂ ಸಂಘ ಸಂಸ್ಥೆಗಳಸದಸ್ಯರಿಗೆ ಮನವಿ ಮಾಡುತ್ತೇನೆ.ಸರ್ಕಾರಗಳು ರೈತರ ಪರ ಹಲವು ಯೋಜನೆ ಪ್ರಕಟ ಮಾಡುತ್ತಿವೆ.ಆದರೆ, ರೈತರಿಗೆ ಪೂರಕವಾಗುವ ರೀತಿಯಲ್ಲಿ ಅನುಷ್ಠಾನವಾಗುತ್ತಿಲ್ಲಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.