ಪ್ರಣಾಳಿಕೆಯಲ್ಲಿ: ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ತಾಲ್ಲೂಕಿನ ಎಲ್ಲ ಕೆರೆಗಳ ಪುನಶ್ಚೇತನ. ಶಾಶ್ವತ ನೀರಾವರಿ, ಮಧಗದ ಕೆರೆಗೆ ಹೆಬ್ಬೆ ಮೂಲಕ ನೀರು ಹರಿಸುವ ಯೋಜನೆ, ಕಡಿಮೆ ಬಡ್ಡಿಯಲ್ಲಿ ಕೃಷಿ ಸಾಲ, ಪಶುಸಾಕಣೆಗೆ ಉತ್ತೇಜನ, ಕಡೂರು ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ,. ಸೇರಿದಂತೆ 14 ಅಂಶಗಳ ಯೋಜನೆಗಳನ್ನು ವಿವರಿಸಲಾಗಿದೆ.