ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡ ಹರೀಶ್ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಚನ್ನಪ್ಪ, ನ೦.ಶ್ರೀಕಾಂತ್ ಕುಮಾರ್, ಗುಂಡೂರಾವ್ ಅಭಿಮಾನಿ ಬಳಗದ ಅಧ್ಯಕ್ಷ ವಿನಯ್ ಕಣಗಾಲ್, ಅಜಯ್ ಶಾಸ್ತ್ರಿ, ಪಾಲಿಕೆ ಮಾಜಿ ಸದಸ್ಯ ಎಂ.ಕೆ.ಅಶೋಕ್, ಯುವ ಮುಖಂಡರಾದ ಸಿ.ಎಸ್.ರಘು, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಬಸಪ್ಪ, ವೀಣಾ, ವೆಂಕಟೇಶ್, ರಾಕೇಶ್ ಕುಂಚಿಟಿಗ, ಮೈಕ್ ಚಂದ್ರು, ಬಾಲಕೃಷ್ಣ ಹಾಜರಿದ್ದರು.