‘ಭ್ರಷ್ಟಾಚಾರ, ಭದ್ರತಾ ವೈಫಲ್ಯ, ಹಿಂದೂಗಳ ಹತ್ಯೆ, ದರೋಡೆ, ಅತ್ಯಾಚಾರದ ವಿಷಯದಲ್ಲಿ ಕರ್ನಾಟಕವು ದೇಶದಲ್ಲಿ ನಂ.1 ಆಗಿದೆ. ಆನಂದ್ ಸಿಂಗ್, ಬಿ. ನಾಗೇಂದ್ರ, ಅಶೋಕ್ ಖೇಣಿ ಸೇರಿದಂತೆ ಭ್ರಷ್ಟರೆಲ್ಲರೂ ಕಾಂಗ್ರೆಸ್ ಸೇರುತ್ತಿದ್ದಾರೆ. ಇದು ತಾಲಿಬಾನ್ ಮಾದರಿಯ ಕೊಲೆಗಡುಕ ಸರ್ಕಾರ. ಅಧಿಕಾರ ಕೊನೆಗೊಳ್ಳಲು ಇಷ್ಟು ಸಾಕು’ ಎಂದು ಶುಕ್ರವಾರ ಅಭಿಪ್ರಾಯಪಟ್ಟರು.