ಭಾನುವಾರ, 17 ಮೇ 2026
×
ADVERTISEMENT

ಹಳೇಬೀಡು | ಬಿರುಗಾಳಿಯೊಂದಿಗೆ ಸುರಿದ ಮಳೆ: ಮುರಿದು ಬಿದ್ದ ವಿದ್ಯುತ್ ಕಂಬ

Published : 1 ಮೇ 2026, 0:02 IST
Last Updated : 1 ಮೇ 2026, 7:06 IST
ADVERTISEMENT
ಫಾಲೋ ಮಾಡಿ
Comments
ಶಾಸಕರು, ತಹಶೀಲ್ದಾರ್ ಮಳೆ ಹಾನಿ ಪ್ರದೇಶಗಳ ಪರಿಶೀಲನೆ ನಡೆಸಿ, ಪರಿಹಾರ ಕಾರ್ಯ ಕೈಗೊಳ್ಳಬೇಕು. ಶೀಘ್ರದಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.
ಎಲ್.ಎಸ್. ಜಯಪ್ರಕಾಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ
ಮಳೆಗಿಂತ ಗಾಳಿ ಹೆಚ್ಚು
ಮಳೆ ಆರಂಭವಾದ ತಕ್ಷಣ ಬಿರುಗಾಳಿ ಆರಂಭವಾಯಿತು. ಸೂರು ನೀರು ಬರುವ ಮೊದಲೇ ಗಾಳಿ ಬೀಸಿದ್ದರಿಂದ ಮಳೆ ಜೋರಾಗಿ ಬೀಳಲಿಲ್ಲ. ವಿದ್ಯುತ್ ನಿಲುಗಡೆಯಾಗಿತ್ತು. ಕತ್ತಲೆ ಕವಿದ ವಾತಾವರಣದಲ್ಲಿ ಸಿಡಿಲು, ಗುಡಗಿನೊಂದಿಗೆ ಗಾಳಿ ಬೀಸಿದ್ದರಿಂದ ಮಧ್ಯರಾತ್ರಿ ಸನ್ನಿವೇಶ ಭಯಾನಕವಾಗಿತ್ತು ಎಂದು ಮತಿಘಟ್ಟ ಗ್ರಾಮಸ್ಥರು ಪರಿಸ್ಥಿತಿಯನ್ನು ಹೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT