<p><strong>ಹಾಸನ:</strong>ಎತ್ತಿನ ಗಾಡಿ ಕೆರೆಗೆ ಉರುಳಿ ಒಂದೇ ಕುಟುಂಬದ ನಾಲ್ವರ ಸಾವನ್ನಪ್ಪಿರುವ ಘಟನೆಹೊಳೇನರಸೀಪುರ ತಾಲ್ಲೂಕಿನಉದ್ದೂರು ಹೊಸಹಳ್ಳಿ ಗ್ರಾಮದಲ್ಲಿಶನಿವಾರ ನಡೆದಿದೆ.</p>.<p>ಮಳೆಯ ಪರಿಣಾಮ ಕೆಸರು ತುಂಬಿದ್ದ ಕೆರೆ ಏರಿ ಮೇಲೆ ತೆರಳುತ್ತಿರುವಾಗಎತ್ತಿನ ಗಾಡಿಜಾರಿ ಕೆರೆಗೆ ಬಿದಿದ್ದೆ. ಮೃತರನ್ನು<br />ರಾಜೇಗೌಡ(55), ಶಾರದಮ್ಮ(45), ಹೃತಿಕ (6), ಕೃತಿಕ (5) ಎಂದು ಗುರುತಿಸಲಾಗಿದೆ.</p>.<p>ಹಳ್ಳಿ ಮೈಸೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಹಾಸನ:</strong>ಎತ್ತಿನ ಗಾಡಿ ಕೆರೆಗೆ ಉರುಳಿ ಒಂದೇ ಕುಟುಂಬದ ನಾಲ್ವರ ಸಾವನ್ನಪ್ಪಿರುವ ಘಟನೆಹೊಳೇನರಸೀಪುರ ತಾಲ್ಲೂಕಿನಉದ್ದೂರು ಹೊಸಹಳ್ಳಿ ಗ್ರಾಮದಲ್ಲಿಶನಿವಾರ ನಡೆದಿದೆ.</p>.<p>ಮಳೆಯ ಪರಿಣಾಮ ಕೆಸರು ತುಂಬಿದ್ದ ಕೆರೆ ಏರಿ ಮೇಲೆ ತೆರಳುತ್ತಿರುವಾಗಎತ್ತಿನ ಗಾಡಿಜಾರಿ ಕೆರೆಗೆ ಬಿದಿದ್ದೆ. ಮೃತರನ್ನು<br />ರಾಜೇಗೌಡ(55), ಶಾರದಮ್ಮ(45), ಹೃತಿಕ (6), ಕೃತಿಕ (5) ಎಂದು ಗುರುತಿಸಲಾಗಿದೆ.</p>.<p>ಹಳ್ಳಿ ಮೈಸೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>