ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಎತ್ತಿನ ಗಾಡಿ ಕೆರೆಗೆ ಉರುಳಿ ಒಂದೇ‌ ಕುಟುಂಬದ ನಾಲ್ವರು ಸಾವು

Last Updated 1 ಜೂನ್ 2019, 7:40 IST
ಅಕ್ಷರ ಗಾತ್ರ

ಹಾಸನ:ಎತ್ತಿನ ಗಾಡಿ ಕೆರೆಗೆ ಉರುಳಿ ಒಂದೇ‌ ಕುಟುಂಬದ ನಾಲ್ವರ ಸಾವನ್ನಪ್ಪಿರುವ ಘಟನೆಹೊಳೇನರಸೀಪುರ ತಾಲ್ಲೂಕಿನಉದ್ದೂರು ಹೊಸಹಳ್ಳಿ ಗ್ರಾಮದಲ್ಲಿಶನಿವಾರ ನಡೆದಿದೆ.

ಮಳೆಯ ಪರಿಣಾಮ ಕೆಸರು ತುಂಬಿದ್ದ ಕೆರೆ ಏರಿ ಮೇಲೆ‌ ತೆರಳುತ್ತಿರುವಾಗಎತ್ತಿನ ಗಾಡಿಜಾರಿ ಕೆರೆಗೆ ಬಿದಿದ್ದೆ. ಮೃತರನ್ನು
ರಾಜೇಗೌಡ(55), ಶಾರದಮ್ಮ(45), ಹೃತಿಕ (6), ಕೃತಿಕ (5) ಎಂದು ಗುರುತಿಸಲಾಗಿದೆ.

ಹಳ್ಳಿ ಮೈಸೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT