ಪೌರಕಾರ್ಮಿಕರು ‘ನಮ್ಮ ನಡಿಗೆ ತ್ಯಾಜ್ಯ ಮುಕ್ತದ ಕಡೆಗೆ’, ‘ನಮ್ಮ ನಡಿಗೆ ಸ್ವಚ್ಛತೆ ಕಡೆಗೆ’, ‘ಕಸದ ಸಮರ್ಪಕ ವಿಲೇವಾರಿ ಪ್ರತಿಯೊಬ್ಬರ ಕರ್ತವ್ಯ’, ‘ಕಸವನ್ನುಮೂಲದಲ್ಲಿಯೇ ವಿಂಗಡಿಸುವುದು ಸಾರ್ವಜನಿಕರ ಕರ್ತವ್ಯ’ಎಂಬ
ಫಲಕಗಳನ್ನು ಪ್ರದರ್ಶಿಸಿದರು. ಜಾಥಾದಲ್ಲಿ ನಗರಸಭೆ ಸಿಬ್ಬಂದಿ, ಕಲಾತಂಡಗಳು ಭಾಗವಹಿಸಿದ್ದವು.