ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ಶಾಸಕ ಎಚ್.ಡಿ.ರೇವಣ್ಣ ಅವರ ಪ್ರಯತ್ನದಿಂದ ನಗರದ ವಿವಿಧೆಡೆ ಇರುವ ಕೊಳಚೆ ಪ್ರದೇಶದ ವಾಸಿಗಳಿಗೆ ಒಂದು ಸಾವಿರ ಮನೆ ನೀಡಲು ಅನುಮೋದನೆ ಸಿಕ್ಕಿತ್ತು. ಅದನ್ನು ಈಗ ಹಂಚಿಕೆ ಮಾಡಲು ಹೊರಟಿರುವ ಶಾಸಕ, ಯಾವುದೇ ಸದಸ್ಯರ ಗಮನಕ್ಕೆ ತಾರದೆ 768 ಮಂದಿಗೆ ಮನೆ ಹಂಚಿಕೆ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಚುನಾ
ಯಿತ ಸದಸ್ಯರೊಂದಿಗೆ ಸಭೆ ಮಾಡಿಲ್ಲ. ಇನ್ನಾದರೂ ಕೀಳು ಮಟ್ಟದ ರಾಜಕಾರಣ ಬಿಟ್ಟು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದು
ಕೊಂಡು ಕೆಲಸ ಮಾಡಲಿ ಎಂದರು.