ಕಾಂಕ್ರೀಟ್ ಚರಂಡಿ, ಕುಡಿಯುವ ನೀರಿನ ಪೈಪ್ ಲೈನ್, ವಿದ್ಯುತ್ ಕಂಬ, ಉತ್ತಮ ದೀಪ ಅಳವಡಿಕೆ, ಜೆಲ್ಲಿ ರಸ್ತೆ, ಕಟ್ಟಡ ದುರಸ್ತಿ, ಸೋಲಾರ್ ದೀಪ ಅಳವಡಿಕೆ, ಬಾವಿ ಉನ್ನತೀಕರಣ ಮತ್ತುಮೇಲ್ಚಾವಣಿ ನಿರ್ಮಾಣ ಮುಂತಾದ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ, ಬಾಕಿ ಉಳಿದಿರುವಕಾಮಗಾರಿಗಳನ್ನು ಶ್ರೀಘ್ರ ಪೂರ್ಣಗೊಳಿಸುವಂತೆ ಹೇಳಿದರು.