ಹಾಸನ : ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹೊಳೆನರಸೀಪುರ ಹಿರೆಬೆಳಗೂಲಿ ಕ್ರಾಸ್ ಬಳಿ ನಡೆದಿದೆ.
ಇಲ್ಲಿನ ಸಿಂಗಾಪುರ ಪಾಳ್ಯ ಗ್ರಾಮದ ನಿವಾಸಿ ನಾಗೇಂದ್ರ (33) ಹಳೂರು ಮಾರಮ್ಮ ದೇವಾಲಯಕ್ಕೆ ಹಾಸನ –ಮೈಸೂರು ರಸ್ತೆ ಹಿರೆ ಬೆಳಗೂಲಿ ಕ್ರಾಸ್ ನಿಂದ ಹೋಗುವಾಗ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡರು.