ತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸೂರ್ಯಕುಮಾರ್, ಉಪ ತಹಶೀಲ್ದಾರ್ ಶಿವಕುಮಾರ್, ಡಿವೈಎಸ್ಪಿ ಕೆ.ಮುರಳೀಧರ, ಸಬ್ ಇನ್ಸ್ಪೆಕ್ಟರ್ಗಳಾದ ಅರುಣ್, ವಿನಯ್ ಕುಮಾರ್, ಅಶ್ವಿನಿ, ಸತೀಶ್, ಹರೀಶ್ ಬಣಕರ್, ಮಹಾಂತೇಶ್, ಗ್ರಾಮದ ಹಿರಿಯರಾದ ಶೆಟ್ಟಿಗೌಡ, ಸುಬ್ಬರಾಜು, ಜಯಪ್ರಕಾಶ್, ಅಶೋಕ, ಸೀತರಾಮು, ಸೋಮಶೇಖರ, ವಸಂತಕುಮಾರ್, ರಮೇಶ್, ಚಂದ್ರು, ಸುಶೀಲಮ್ಮ ಭಾಗವಹಿಸಿದ್ದರು.