ಆರನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ತಿರುಪತಿ ಹಳ್ಳಿ ಶಿವಶಂಕರಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ
ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಓ.ಮಹಾಂತಪ್ಪ, ಗೌರವ ಕಾರ್ಯದರ್ಶಿ ಕಲ್ಲಹಳ್ಳಿ ಹರೀಶ್, ಲೇಖಕ
ಗೊರೂರು ಅನಂತರಾಜು, ಆಲ್ಲೂರು ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಕಾಂತ್, ನಗರಸಭೆ ಸದಸ್ಯ
ಸಿ.ಆರ್.ಶಂಕರ್, ಹರಳಹಳ್ಳಿ ರಂಗಸ್ವಾಮಿ, ಚೈತ್ರಾ, ಸೋಮನಾಯಕ್, ರವಿ ನಾಲಗೂಡು ಹಾಜರಿದ್ದರು.