‘90ರ ದಶಕದಿಂದಲೂ ಪಕ್ಷಾಂತರ ಮಾಡುತ್ತಿರುವ ಅವರು ಮತದಾರರಿಗೆ ಹಸಿ ಸುಳ್ಳು ಹೇಳಿಅನ್ಯಾಯದ ಹಾದಿಯಲ್ಲಿ ಸಾಗಿ ದ್ದಾರೆ. ಬಿಜೆಪಿಯಲ್ಲಿದ್ದ ದಿ. ಬಿ.ಬಿ. ಶಿವಪ್ಪ, ದಿ. ಕೆ.ಎಚ್.ಹನುಮೇಗೌಡ ಇನ್ನು ಹಲವಾರು ನಾಯಕರ ದಿಕ್ಕು ತಪ್ಪಿಸಿ ಪಕ್ಷಕ್ಕೆ ಅನ್ಯಾಯವೆಸಗಿದ್ದಾರೆ. ಕಳೆದಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಜಿಗಿದರು’ ಎಂದು ಗುರುವಾರಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.