ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಲತಾ ರಮೇಶ್, ಗ್ರಾ.ಪಂ.ಸದಸ್ಯ ಎಸ್.ವಿ.ಲೋಕೇಶ್, ತಾಲ್ಲೂಕು ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಉಮೇಶ್, ತಾಲ್ಲೂಕು ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷ ಹಾಲಿ ಉಪಾಧ್ಯಕ್ಷ ಶ್ರೀಕಂಠಾಚಾರ್, ಹೋಬಳಿಯ ವಿ.ಕ.ಸಮಾಜದ ಮಾಜಿ ಅಧ್ಯಕ್ಷ ಎ.ಕೆ.ಶ್ರೀಕಂಠ, ಚಂದ್ರಾಚಾರಿಯವರ ಪುತ್ರ ಅರವಿಂದ್ ಮುಖಂಡರುಗಳಾದ ಮಾಜಿ ಗ್ರಾ. ಪಂ.ಅಧ್ಯಕ್ಷೆ ಮಂಜುಳಾ ಪರಮೇಶ್, ಎಚ್.ಎಂ.ಶಿವಣ್ಣ, ತಮ್ಮಣ್ಣ, ಪರಮೇಶ್, ರವಿ, ಪಾಂಡು ಇದ್ದರು.