ಮಧ್ಯಾಹ್ನ 3 ಗಂಟೆಗೆ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಶಿಲಾ ಸೋಮಶೇಖರ್ ವಹಿಸುವರು. ಕವಿಗಳಾದ ಗ್ಯಾರಂಟಿ ರಾಮಣ್ಣ, ಪರಮೇಶ್, ಉಮೇಶ್, ವಾಸು, ವೇದಶ್ರೀರಾಜು, ವಾಣಿ ಮಹೇಶ್, ಕಲಾವತಿ ಮಧುಸೂದನ್, ನಾಗರಾಜ್ ದೊಡ್ಡಮನಿ, ದ್ಯಾವನೂರು ಮಂಜುನಾಥ್, ಕುಮಾರ್ ಛಲವಾದಿ, ಗುರುನಂಜೇಶ್, ವನಜಾ ಸುರೇಶ್, ಕೆ.ಸಿ.ಗೀತಾ, ರಾಜೇಶ್ ಬಿ.ಹೊನ್ನೇನಹಳ್ಳಿ ಕವನ ವಾಚನ ಮಾಡುವರು ಎಂದು ತಿಳಿಸಿದರು.