‘ಕೇರಳದಲ್ಲಿ ಎರಡನೇ ಅಲೆ ಕಾಣಿಸಿಕೊಂಡಿದ್ದು, ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಯಾರಿಗಾದರೂ ಸೋಂಕು ಇದ್ದರೆ, ತಂಡದ ಇತರ ಸದಸ್ಯರಿಗೂಹರಡುವ ಸಾಧ್ಯತೆ ಇದೆ. ಅಲ್ಲದೇ ಅವರು ಓಡಾಡುವ ಸ್ಥಳ ಹಾಗೂ ಕೆಲಸ ಮಾಡುವ ಜಾಗಗಳಲ್ಲಿಯೂ ಸೋಂಕು ಹರಡುತ್ತದೆ. ಎಲ್ಲರೂ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಟ್ಟು
ನೆಗೆಟಿವ್ ವರದಿ ಬರುವವರೆಗೂ ಕಾಯಬೇಕು’ ಎಂದು ಡಾ.ಸತೀಶ್ ಸೂಚಿಸಿದರು.