ಹಳೇಬೀಡು ಸಮೀಪದ ಜೈನರಗುತ್ತಿಯಲ್ಲಿ ಶುಕ್ರವಾರ ಆರಂಭವಾದ ಪಂಚಕಲ್ಯಾಣಕ ಮಹೋತ್ಸವದ ಕಚೇರಿಯನ್ನು ಮೂಡುಬಿದಿರೆ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸಿದರು. ಕುಣಿಗಲ್ ಬ್ರಹ್ಮದೇವಯ್ಯ ನೇಮಿರಾಜ ಅರಿಗ ಧನಪಾಲ್ ಪಾಣೆಮಂಗಳೂರು ಧರಣೇಂದ್ರ ಧವನ್ ದೇವೇಂದ್ರ ಹೊಂಗೇರಿ ಗುಬ್ಬಿ ಧರಣೇಂದ್ರ ಕೀರ್ತಿ ಕುಮಾರ್ ಭಾಗವಹಿಸಿದ್ದರು
ಹಳೇಬೀಡು ಸಮೀಪದ ಜೈನರಗುತ್ತಿಯಲ್ಲಿ ನಡೆಯುತ್ತಿರುವ ಪಂಚಕಲ್ಯಾಣಕ ಮಹೋತ್ಸವದಲ್ಲಿ ಭಾಗವಹಿಸಿದ್ದ ಶ್ರವಣಬೆಳಗೊಳ ಮಠದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕ್ಷೇತ್ರ ವೀಕ್ಷಿಸಿ ಪುರೋಹಿತರಿಂದ ಮಾಹಿತಿ ಪಡೆದರು