ಬಸವೇಶ್ವರ ವೃತ್ತದಲ್ಲಿ ಶಾಸಕ ಕೆ.ಎಸ್.ಲಿಂಗೇಶ್ ಬುದ್ಧನ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು. ಟ್ರಸ್ಟ್ನ ಸಹ ಕಾರ್ಯದರ್ಶಿ ಶಶಿಧರ್ ಮೌರ್ಯ, ಚಾಮರಾಜನಗರ ನಳಂದ ಬೌದ್ಧ ವಿಶ್ವವಿದ್ಯಾಲಯದ ಬೋಧಿಸತ್ತ ಭಂತೇಜಿ, ಪ್ರಮುಖರಾದ ಯಡೇಹಳ್ಳಿ ವಿರೂಪಾಕ್ಷ, ಪರ್ವತಯ್ಯ, ಬಿ.ಎಲ್.ಲಕ್ಷ್ಮಣ್, ತೆಂಡೇಕೆರೆ ರಮೇಶ್, ಬಾಬು ಇದ್ದರು.