ಈ ಬಗ್ಗೆ ಪ್ರಜಾವಾಣಿ ಆಸ್ಪತ್ರೆ ಸಿಬ್ಬಂದಿಯನ್ನು ಮಾತನಾಡಿಸಿದಾಗ ‘ಹಣವಂತರು ಅರಸೀಕೆರೆ, ಹಾಸನದಲ್ಲಿ ಶವಪರೀಕ್ಷೆ ಮಾಡಿಸುತ್ತಾರೆ. ಅರಸೀಕೆರೆ, ಹಾಸನಕ್ಕೆ ಹೋಗಿ ಶವವನ್ನು ಊರಿಗೆ ತರುವ ಹೊತ್ತಿಗೆ ₹ 15ಸಾವಿರ ಖರ್ಚಾಗುತ್ತದೆ.
ಈ ಕಾರಣದಿಂದ ಬಡವರು ದನದ ದೊಡ್ಡಿಯಲ್ಲಿ ಶವ ಪರೀಕ್ಷೆ ಮಾಡಿಸಿಕೊಂಡು ಹೋಗುತ್ತಾರೆ’ ಎನ್ನುತ್ತಾರೆ.