ಪ್ರತಿಭಟನೆಯಲ್ಲಿ ಜಿಲ್ಲಾ ಕ್ರೈಸ್ತರ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಜೀವನ್ (ಸ್ಟೀಫನ್) ಪ್ರಕಾಶ್, ಅಖಿಲ ಭಾರತ ಕ್ರೈಸ್ತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಪ್ರಜ್ವಲ್ ಸ್ವಾಮಿ, ರಾಜ್ಯ ಕ್ರೈಸ್ತ ಸಂಘಒಕ್ಕೂಟದ ಸುನೀಲ್ ಕುಮಾರ್, ಜಿಲ್ಲಾಧ್ಯಕ್ಷ ರಾಜೇಶ್, ಉಪಾಧ್ಯಕ್ಷ ಕೆ. ಮೂರ್ತಿ,ಕಾರ್ಯದರ್ಶಿ ಎಚ್.ಎಂ. ಸುರೇಶ್ ಪೌಲ್, ಜಂಟಿ ನಿರ್ದೇಶಕ ಎ.ಬಿ. ಪ್ರಕಾಶ್, ಖಜಾಂಚಿಸ್ಟೀವನ್, ಸದಸ್ಯರಾದ ಎಸ್.ಆರ್. ಲಿಂಗರಾಜು, ಜಿ.ಎಸ್. ಸತೀಶ್ ಇದ್ದರು.