2015-16, 2017-18 ಹಾಗೂ 2018-19 ನೇ ಸಾಲಿನಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ದೊಡ್ಡಕಾಡನೂರು ಸುತ್ತಲಿನ ಗ್ರಾಮಗಳಾದ ದಾಳಗೌಡನಹಳ್ಳಿ, ಹಿಂದಲಹಳ್ಳಿ, ಕಬ್ಬೂರು, ಬಾಚನಹಳ್ಳಿ, ಹಿರಿತಳಾಲು, ನಗರನಹಳ್ಳಿ, ರಂಗೇನಹಳ್ಳಿ, ರಾಗೇಹಳ್ಳಿಕಾವಲು, ನೆಗ್ಗಲಹಳ್ಳಿ, ಮೆಣಗನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಬಡವರು ಮತ್ತು ದಲಿತರು, ಇತರೆ ಮೇಲ್ವರ್ಗದವರ ಬಡವರಿಗೆ ಪಶುಭಾಗ್ಯ, ಅಮೃತ ಯೋಜನೆ, ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ಕುರಿ, ಹಂದಿ, ಹಸು ಸಾಕಲು ಸಂಬಂಧಿಸಿದ ಇಲಾಖೆ ವತಿಯಿಂದ 95ಕ್ಕಿಂತ ಹೆಚ್ಚು ಫಲಾನುಭವಿಗಳನ್ನು ಆಯ್ಕೆ ಮಾಡಿ ಸಾಲ ನೀಡಬೇಕೆಂದು ದೊಡ್ಡಕಾಡನೂರು ಬ್ಯಾಂಕಿಗೆ ಅರ್ಜಿ ಸಲ್ಲಿಸಲಾಗಿದೆ ಎಂದರು.