ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷ ಶಿವಣ್ಣ, ಸದಸ್ಯರಾದ ಜವರೇಗೌಡ, ವಳಂಬಿಗೆ ನಾರಾಯಣ, ಬಾಗಿವಾಳು ಬಸವರಾಜು, ಕೆರಗೋಡು ಶಿವಣ್ಣ, ರಾಜೇಶ್ವರಿ, ಚಂದ್ರಣ್ಣ, ಹೇಮಲತಾ, ಮಮತಾ, ಕವಿತಾ, ಕಾರ್ಯ ನಿರ್ವಾಹಣಾಧಿಕಾರಿ ಕೆ.ಯೋಗೇಶ್, ಡಿವೈಎಸ್ಪಿ ಲಕ್ಷ್ಮೇಗೌಡ, ಜಿ.ಪಂ.ಎಂಜಿನಿಯರ್ ಪ್ರಭು ಇತರರು ಇದ್ದರು.