ರಫೇಲ್ ವಿಚಾರದಲ್ಲಿ ತನಿಖೆ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುವ ಮೂಲಕ ಕೇಂದ್ರದ ಮೋದಿ ನೇತೃತ್ವದ ಸರ್ಕಾರಕ್ಕೆ ಕ್ಲೀನ್ ಚೀಟ್ ನೀಡಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಅಣ್ಣಪ್ಪ, ಮುಖಂಡರಾದ ವೇಣುಕುಮಾರ್, ವಿಜಯ ವಿಕ್ರಮ್ , ಭಾಸ್ಕರ್ ರಾವ್, ಶೋಭನ ಬಾಬು, ನಾಗೇಶ್, ನಾರಾಯಣಗೌಡ, ವೇದಾವತಿ, ವಿಜಯಲಕ್ಷ್ಮೀ ಇದ್ದರು.