<p><strong>ಅರಕಲಗೂಡು:</strong> ತಾಲ್ಲೂಕಿನ ಸಂಗೀತ ಗ್ರಾಮ ರುದ್ರ ಪಟ್ಟಣದಲ್ಲಿ 23ನೇ ವಾರ್ಷಿಕ ಸಂಗೀತೋತ್ಸವವು ಮೇ 20ರಿಂದ 24 ರವರೆಗೆ ಗ್ರಾಮದ ರಾಮ ಮಂದಿರದಲ್ಲಿ ನಡೆಯಲಿದೆ ಎಂದು ರುದ್ರ ಪಟ್ಟಣ ಸಂಗೀತೋತ್ಸವ ಟ್ರಸ್ಟ್ ಸಮಿತಿ ಅಧ್ಯಕ್ಷ ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ್ ತಿಳಿಸಿದ್ದಾರೆ.</p>.<p>ಮೇ 20ರಂದು ಬೆಳಿಗ್ಗೆ 10ಕ್ಕೆ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. 10.15ಕ್ಕೆ ರಶ್ಮಿ ಹರಿಪ್ರಸಾದ್ ಅವರಿಂದ ಭರತನಾಟ್ಯ, 10.45ಕ್ಕೆ ಬಿ.ಕೆ. ಅತ್ರಿಕೌಶಿಕ್ ಅವರಿಂದ ತ್ಯಾಗರಾಜ ವಿರಚಿತ ಪ್ರಹ್ಲಾದ ವಿಜಯ ಗೇಯ ನಾಟಕ ಕುರಿತು ಪ್ರವಚನ, ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.15 ರವರೆಗೆ ಬಿ. ಕೆ.ಅದ್ವಿಕ್ ಕೌಶಿಕ್ ವೈಲಿನ್, ನೆಲೆಮನೆಯ ಆರ್. ಐಶಾನಿ ಭರತನಾಟ್ಯ, ಧನ್ಯತಾ ವಿ. ಸರ್ತೂರ್ ಗಾಯನ, ಎಂ.ಡಿ. ಅರ್ಜುನ್ ವೈಲಿನ್, ಪವನ್ ಮಾಧವ್ ಮೃದಂಗ, ಅರ್ಣವ್ ಹರೀಶ್ ಕೌಶಿಕ್ ಗಾಯನ, ಧ್ರುವ ಸಿ. ಲಕ್ಕವಳ್ಳಿ ವೈಲಿನ್, ಅನ್ಶುಮಾನ್ ಹರೀಶ್ ಕೌಶಿಕ್ ಮೃದಂಗ ಪ್ರಸ್ತುತಪಡಿಸುವರು. ಮಧ್ಯಾಹ್ನ 4.45 ಕ್ಕೆ ಜಿ.ಸೂರ್ಯ ಗಾಯನಕ್ಕೆ ಪೃಥ್ವಿ ಭಾಸ್ಕರ್ ಪಿಟೀಲು, ಪ್ರಣವ್ ಸುಬ್ರಹ್ಮಣ್ಯ ಮೃದಂಗ, ಸಂಜೆ 6.30 ಕ್ಕೆ ವಿದ್ವಾನ್ ಜಿ. ಯೋಗವಂದನ ಅವರಿಂದ ವೀಣಾವಾದನ, ಅದಿತಿ ಕೃಷ್ಣ ಪ್ರಕಾಶ್ ಪಿಟೀಲು, ಸ್ಮಿತಾ ಶ್ರೀಕಿರಣ್ ಕೊಳಲು, ದೀಪಿಕಾ ಶ್ರೀನಿವಾಸನ್ ಮೃದಂಗ, ಭಾಗ್ಯಲಕ್ಷ್ಮಿ ಕೃಷ್ಣ ಮೋರ್ಚಿಂಗ್ ಸಾಥ್ ನೀಡುವರು.</p>.<p>ಮೇ 21ರಂದು ಬೆಳಿಗ್ಗೆ 10.30ಕ್ಕೆ ವಿದ್ವಾನ್ ಟಿ. ಎಸ್. ಪಟ್ಟಾಭಿರಾಮ ಪಂಡಿತ್ ಅವರಿಂದ ಶಾಸ್ತ್ರೀಯ ಸಂಗೀತ ಗಾಯನಕ್ಕೆ ಟಿ. ಕೆ. ರಾಮಾನುಜಾಚಾರ್ಯಲು ಪಿಟೀಲು, ಎಚ್.ಎಸ್.ಸುಧೀಂದ್ರ ಮೃದಂಗ, ಆರ್. ಓಂಕಾರ್ ಘಟ. ಮಧ್ಯಾಹ್ನ 4.15 ಕ್ಕೆ ಎಸ್ .ಕೆ. ಹೃಷಿಕೇಶ್ ಭಾರದ್ವಾಜ್ ಅವರಿಂದ ಗಾಯನ, ಸಿ. ವಿ.ಶೃತಿ ಪಿಟೀಲು, ಬಿ.ಜೆ.ಶ್ರೀನಿವಾಸ್ ಮೃದಂಗ, ಸುಮುಖ್ ಕಾರಂತ್ ಖಂಜಿರ ಸಾಥ್ ನೀಡುವರು. ಸಂಜೆ 6.30ಕ್ಕೆ ವಿದ್ವಾಂಸರಾದ ಎಚ್. ವಿ. ರಘುರಾಮ್, ಎಂ. ವಿ. ವಿಶ್ವಜಿತ್, ಎಸ್.ಆರ್. ಕಾರ್ತೀಕೇಯ ಅವರಿಂದ ಪಿಟೀಲು ತ್ರಯ ಎ. ರೇಣುಕಾ ಪ್ರಸಾದ್ ಮೃದಂಗ, ಎ.ಎಸ್.ಎನ್. ಸ್ವಾಮಿ ಖಂಜಿರ, ಶರತ್ ಕೌಶಿಕ್ ಘಟ ಸಾಥ್ ನೀಡುವರು.</p>.<p>ಮೇ 22 ರಂದು ಬೆಳಿಗ್ಗೆ 10.30ಕ್ಕೆ ವಿದ್ವಾನ್ ಮಹಾರಾಜಪುರಂ ಎಸ್. ಗಣೇಶ್ ವಿಶ್ವನಾಥನ್ ಅವರಿಂದ ಶಾಸ್ತ್ರೀಯ ಸಂಗೀತ ಗಾಯನಕ್ಕೆ ಬಿ.ಕೆ.ರಘು ಪಿಟೀಲು, ಫಣೀಂದ್ರ ಭಾಸ್ಕರ್ ಮೃದಂಗ, ಬಿ.ಎಸ್.ರಘನಂದನ್ ಘಟ ಸಾಥ್. ಮಧ್ಯಾಹ್ನ 4.15ಕ್ಕೆ ಕಲಾಂಬಿಕಾ ಸಹೋದರಿಯರಿಂದ ಯುಗಳ ಗಾಯನಕ್ಕೆ ನಳಿನಾ ಮೋಹನ್ ಪಿಟೀಲು, ಮೈಸೂರು ರಾಧೇಶ್ ಮೃದಂಗ, ಶಮಿತ್ ಎಸ್. ಗೌಡ ಘಟ. ಸಂಜೆ 6.30ಕ್ಕೆ ಆದಿತ್ಯ ಮಾಧವನ್ ಗಾಯನ, ಕೇಶವ ಮೋಹನ್ ಕುಮಾರ್ ಪಿಟೀಲು, ಸಿ. ಚಲುವರಾಜ್ ಮೃದಂಗ, ಜಿ.ಎಸ್.ರಾಮಾನುಜನ್ ಘಟ ಸಾಥ್ ನೀಡುವರು.</p>.<p>ಮೇ 23 ರಂದು ಬೆಳಿಗ್ಗೆ 10.30ಕ್ಕೆ ವಿದ್ವಾನ್ ಎ.ಎಸ್. ಮುರಳಿ ಗಾಯನಕ್ಕೆ ಚಾರುಲತಾ ರಾಮಾನುಜಂ ಪಿಟೀಲು, ಆನೂರ್ ಅನಂತಕೃಷ್ಣ ಶರ್ಮ ಮೃದಂಗ, ಬಿ.ಎಸ್.ಪುರುಷೋತ್ತಮ್ ಖಂಜಿರ. ಮಧ್ಯಾಹ್ನ 4.15ಕ್ಕೆ ಹೃದಯ - ಹೃದಯವಂತಿಕೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರೊಂದಿಗೆ ಸಂದರ್ಶನ. 4.55 ಕ್ಕೆ ಎಚ್. ದುಂಡಿರಾಜ್ ಮತ್ತು ವೈ.ವಿ. ಗುಂಡೂರಾವ್ ಅವರಿಂದ ಹಾಸ್ಯ ಸಿಂಚನ. ಸಂಜೆ 6 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಜಗದಾನಂದಕಾರಕ ಮತ್ತು ಎಂದರೋ ಮಹಾನುಬಾವುಲು ಕೃತಿಗಳ ಗೋಷ್ಠಿ ಗಾಯನ, ಮೈಸೂರಿನ ಉದ್ಯಮಿ ಡಾ. ಜಗನ್ನಾಥ ಶಣೈ ಅಧ್ಯಕ್ಷತೆಯಲ್ಲಿ ಸಂಗೀತ ಕಲಾರತ್ನ, ಮೃದಂಗ ವಿದ್ವಾಂಸ ಎ. ವಿ. ಆನಂದ್ ಅವರಿಗೆ ನಾಚಾರಮ್ಮ ಪ್ರಶಸ್ತಿ ಹಾಗೂ ಲಯಕಲಾ ಸ್ಪರ್ಶಮಣಿ ಬಿರುದು ಪ್ರದಾನ ನಡೆಯಲಿದೆ.</p>.<p>ಮೇ 24 ಬೆಳಿಗ್ಗೆ 9 ಕ್ಕೆ ರಥೋತ್ಸವ, ನಾಮ ಸಂಕೀರ್ತನೆ. 10.30ಕ್ಕೆ ವಿದ್ವಾನ್ ಡಾ. ಮೈಸೂರು ಎಂ. ಮಂಜುನಾಥ್ ಮತ್ತು ಕು. ಮಾಳವಿ ಮಂಜುನಾಥ್ ಅವರಿಂದ ಯುಗಳ ಪಟೀಲು. ಟ್ರಿಚ್ಚಿ ಹರಿಕುಮಾರ್ ಮೃದಂಗ, ಜಿ. ಮಡಿಪಾಕ್ಕಮ್ ಎ. ಮುರಳಿ ಘಟ ಸಾಥ್ ನೀಡುವರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-36-54446290</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಕಲಗೂಡು:</strong> ತಾಲ್ಲೂಕಿನ ಸಂಗೀತ ಗ್ರಾಮ ರುದ್ರ ಪಟ್ಟಣದಲ್ಲಿ 23ನೇ ವಾರ್ಷಿಕ ಸಂಗೀತೋತ್ಸವವು ಮೇ 20ರಿಂದ 24 ರವರೆಗೆ ಗ್ರಾಮದ ರಾಮ ಮಂದಿರದಲ್ಲಿ ನಡೆಯಲಿದೆ ಎಂದು ರುದ್ರ ಪಟ್ಟಣ ಸಂಗೀತೋತ್ಸವ ಟ್ರಸ್ಟ್ ಸಮಿತಿ ಅಧ್ಯಕ್ಷ ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ್ ತಿಳಿಸಿದ್ದಾರೆ.</p>.<p>ಮೇ 20ರಂದು ಬೆಳಿಗ್ಗೆ 10ಕ್ಕೆ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. 10.15ಕ್ಕೆ ರಶ್ಮಿ ಹರಿಪ್ರಸಾದ್ ಅವರಿಂದ ಭರತನಾಟ್ಯ, 10.45ಕ್ಕೆ ಬಿ.ಕೆ. ಅತ್ರಿಕೌಶಿಕ್ ಅವರಿಂದ ತ್ಯಾಗರಾಜ ವಿರಚಿತ ಪ್ರಹ್ಲಾದ ವಿಜಯ ಗೇಯ ನಾಟಕ ಕುರಿತು ಪ್ರವಚನ, ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.15 ರವರೆಗೆ ಬಿ. ಕೆ.ಅದ್ವಿಕ್ ಕೌಶಿಕ್ ವೈಲಿನ್, ನೆಲೆಮನೆಯ ಆರ್. ಐಶಾನಿ ಭರತನಾಟ್ಯ, ಧನ್ಯತಾ ವಿ. ಸರ್ತೂರ್ ಗಾಯನ, ಎಂ.ಡಿ. ಅರ್ಜುನ್ ವೈಲಿನ್, ಪವನ್ ಮಾಧವ್ ಮೃದಂಗ, ಅರ್ಣವ್ ಹರೀಶ್ ಕೌಶಿಕ್ ಗಾಯನ, ಧ್ರುವ ಸಿ. ಲಕ್ಕವಳ್ಳಿ ವೈಲಿನ್, ಅನ್ಶುಮಾನ್ ಹರೀಶ್ ಕೌಶಿಕ್ ಮೃದಂಗ ಪ್ರಸ್ತುತಪಡಿಸುವರು. ಮಧ್ಯಾಹ್ನ 4.45 ಕ್ಕೆ ಜಿ.ಸೂರ್ಯ ಗಾಯನಕ್ಕೆ ಪೃಥ್ವಿ ಭಾಸ್ಕರ್ ಪಿಟೀಲು, ಪ್ರಣವ್ ಸುಬ್ರಹ್ಮಣ್ಯ ಮೃದಂಗ, ಸಂಜೆ 6.30 ಕ್ಕೆ ವಿದ್ವಾನ್ ಜಿ. ಯೋಗವಂದನ ಅವರಿಂದ ವೀಣಾವಾದನ, ಅದಿತಿ ಕೃಷ್ಣ ಪ್ರಕಾಶ್ ಪಿಟೀಲು, ಸ್ಮಿತಾ ಶ್ರೀಕಿರಣ್ ಕೊಳಲು, ದೀಪಿಕಾ ಶ್ರೀನಿವಾಸನ್ ಮೃದಂಗ, ಭಾಗ್ಯಲಕ್ಷ್ಮಿ ಕೃಷ್ಣ ಮೋರ್ಚಿಂಗ್ ಸಾಥ್ ನೀಡುವರು.</p>.<p>ಮೇ 21ರಂದು ಬೆಳಿಗ್ಗೆ 10.30ಕ್ಕೆ ವಿದ್ವಾನ್ ಟಿ. ಎಸ್. ಪಟ್ಟಾಭಿರಾಮ ಪಂಡಿತ್ ಅವರಿಂದ ಶಾಸ್ತ್ರೀಯ ಸಂಗೀತ ಗಾಯನಕ್ಕೆ ಟಿ. ಕೆ. ರಾಮಾನುಜಾಚಾರ್ಯಲು ಪಿಟೀಲು, ಎಚ್.ಎಸ್.ಸುಧೀಂದ್ರ ಮೃದಂಗ, ಆರ್. ಓಂಕಾರ್ ಘಟ. ಮಧ್ಯಾಹ್ನ 4.15 ಕ್ಕೆ ಎಸ್ .ಕೆ. ಹೃಷಿಕೇಶ್ ಭಾರದ್ವಾಜ್ ಅವರಿಂದ ಗಾಯನ, ಸಿ. ವಿ.ಶೃತಿ ಪಿಟೀಲು, ಬಿ.ಜೆ.ಶ್ರೀನಿವಾಸ್ ಮೃದಂಗ, ಸುಮುಖ್ ಕಾರಂತ್ ಖಂಜಿರ ಸಾಥ್ ನೀಡುವರು. ಸಂಜೆ 6.30ಕ್ಕೆ ವಿದ್ವಾಂಸರಾದ ಎಚ್. ವಿ. ರಘುರಾಮ್, ಎಂ. ವಿ. ವಿಶ್ವಜಿತ್, ಎಸ್.ಆರ್. ಕಾರ್ತೀಕೇಯ ಅವರಿಂದ ಪಿಟೀಲು ತ್ರಯ ಎ. ರೇಣುಕಾ ಪ್ರಸಾದ್ ಮೃದಂಗ, ಎ.ಎಸ್.ಎನ್. ಸ್ವಾಮಿ ಖಂಜಿರ, ಶರತ್ ಕೌಶಿಕ್ ಘಟ ಸಾಥ್ ನೀಡುವರು.</p>.<p>ಮೇ 22 ರಂದು ಬೆಳಿಗ್ಗೆ 10.30ಕ್ಕೆ ವಿದ್ವಾನ್ ಮಹಾರಾಜಪುರಂ ಎಸ್. ಗಣೇಶ್ ವಿಶ್ವನಾಥನ್ ಅವರಿಂದ ಶಾಸ್ತ್ರೀಯ ಸಂಗೀತ ಗಾಯನಕ್ಕೆ ಬಿ.ಕೆ.ರಘು ಪಿಟೀಲು, ಫಣೀಂದ್ರ ಭಾಸ್ಕರ್ ಮೃದಂಗ, ಬಿ.ಎಸ್.ರಘನಂದನ್ ಘಟ ಸಾಥ್. ಮಧ್ಯಾಹ್ನ 4.15ಕ್ಕೆ ಕಲಾಂಬಿಕಾ ಸಹೋದರಿಯರಿಂದ ಯುಗಳ ಗಾಯನಕ್ಕೆ ನಳಿನಾ ಮೋಹನ್ ಪಿಟೀಲು, ಮೈಸೂರು ರಾಧೇಶ್ ಮೃದಂಗ, ಶಮಿತ್ ಎಸ್. ಗೌಡ ಘಟ. ಸಂಜೆ 6.30ಕ್ಕೆ ಆದಿತ್ಯ ಮಾಧವನ್ ಗಾಯನ, ಕೇಶವ ಮೋಹನ್ ಕುಮಾರ್ ಪಿಟೀಲು, ಸಿ. ಚಲುವರಾಜ್ ಮೃದಂಗ, ಜಿ.ಎಸ್.ರಾಮಾನುಜನ್ ಘಟ ಸಾಥ್ ನೀಡುವರು.</p>.<p>ಮೇ 23 ರಂದು ಬೆಳಿಗ್ಗೆ 10.30ಕ್ಕೆ ವಿದ್ವಾನ್ ಎ.ಎಸ್. ಮುರಳಿ ಗಾಯನಕ್ಕೆ ಚಾರುಲತಾ ರಾಮಾನುಜಂ ಪಿಟೀಲು, ಆನೂರ್ ಅನಂತಕೃಷ್ಣ ಶರ್ಮ ಮೃದಂಗ, ಬಿ.ಎಸ್.ಪುರುಷೋತ್ತಮ್ ಖಂಜಿರ. ಮಧ್ಯಾಹ್ನ 4.15ಕ್ಕೆ ಹೃದಯ - ಹೃದಯವಂತಿಕೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರೊಂದಿಗೆ ಸಂದರ್ಶನ. 4.55 ಕ್ಕೆ ಎಚ್. ದುಂಡಿರಾಜ್ ಮತ್ತು ವೈ.ವಿ. ಗುಂಡೂರಾವ್ ಅವರಿಂದ ಹಾಸ್ಯ ಸಿಂಚನ. ಸಂಜೆ 6 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಜಗದಾನಂದಕಾರಕ ಮತ್ತು ಎಂದರೋ ಮಹಾನುಬಾವುಲು ಕೃತಿಗಳ ಗೋಷ್ಠಿ ಗಾಯನ, ಮೈಸೂರಿನ ಉದ್ಯಮಿ ಡಾ. ಜಗನ್ನಾಥ ಶಣೈ ಅಧ್ಯಕ್ಷತೆಯಲ್ಲಿ ಸಂಗೀತ ಕಲಾರತ್ನ, ಮೃದಂಗ ವಿದ್ವಾಂಸ ಎ. ವಿ. ಆನಂದ್ ಅವರಿಗೆ ನಾಚಾರಮ್ಮ ಪ್ರಶಸ್ತಿ ಹಾಗೂ ಲಯಕಲಾ ಸ್ಪರ್ಶಮಣಿ ಬಿರುದು ಪ್ರದಾನ ನಡೆಯಲಿದೆ.</p>.<p>ಮೇ 24 ಬೆಳಿಗ್ಗೆ 9 ಕ್ಕೆ ರಥೋತ್ಸವ, ನಾಮ ಸಂಕೀರ್ತನೆ. 10.30ಕ್ಕೆ ವಿದ್ವಾನ್ ಡಾ. ಮೈಸೂರು ಎಂ. ಮಂಜುನಾಥ್ ಮತ್ತು ಕು. ಮಾಳವಿ ಮಂಜುನಾಥ್ ಅವರಿಂದ ಯುಗಳ ಪಟೀಲು. ಟ್ರಿಚ್ಚಿ ಹರಿಕುಮಾರ್ ಮೃದಂಗ, ಜಿ. ಮಡಿಪಾಕ್ಕಮ್ ಎ. ಮುರಳಿ ಘಟ ಸಾಥ್ ನೀಡುವರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-36-54446290</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>