‘ತಾಲ್ಲೂಕಿನ ವಿವಿಧಡೆ ರೈತರಿಗೆ ಶಕ್ತಿ ತುಂಬುವ ಸಲುವಾಗಿ ಬಡತನ ರೇಖೆಗಿಂತ ಕೆಳಗೆ ಇರುವ ರೈತರನ್ನು ಆಯ್ಕೆ ಮಾಡಿ, ಭತ್ತ ಕೊಯ್ಲು ಮಾಡುವುದು, ಬಣವೆ ಹಾಕುವುದು, ರಾಗಿ ಕಟಾವು, ಜೋಳ ಮುರಿಯುವ ಕೆಲಸವನ್ನು ಮಾಡಲಾಗುತ್ತಿದೆ’ ಎಂದರು.
ವೈ.ಎಸ್.ಆರ್. ಫೌಂಡೇಶನ್ ಅಧ್ಯಕ್ಷ ಯಲಗುಂದ ರಮೇಶ್, ರೈತ ರುದ್ರೇಶ್ ಮತ್ತು ಸಂತೋಷ್, ರೋವರ್ ಕುಮಾರಸ್ವಾಮಿ, ಬಿ.ಆರ್.ವರ್ಷಿಣಿ, ರೋವರ್ ಮನುಕುಮಾರ್ ಇದ್ದರು.