ಸಕಲೇಶಪುರದ ಸರಸ್ವತಿಪುರಂ ನಿವಾಸಿ ಧರ್ಮೇಶ್ (40), ಎಸ್.ಪಿ.ರಸ್ತೆಯ ಗುರುಮೂರ್ತಿ (35), ಕುಶಾಲನಗರ ಬಡಾವಣೆಯ ಹೌಸಿಂಗ್ ಬೋರ್ಡ್ ನಿವಾಸಿ ಮಲ್ನಾಡ್ ಮೆಹಬೂಬ್(41), ಮುಫೀಜ್ (44), ಲಕ್ಷ್ಮೀಪುರಂ ಬಡಾವಣೆಯ ರಘು (35) , ಹಾಸನದ ವಿಜಯನಗರ ಬಡಾವಣೆಯ ಕೆ.ಎಂ.ರವಿಕುಮಾರ್ ಅಲಿಯಾಸ್ ಚೈಲ್ಡ್ ರವಿ (34) ಹಾಗೂ ಶಾಂತಿಗ್ರಾಮ ಹೋಬಳಿ ಸಮುದ್ರವಳ್ಳಿಯ ಸಂತೋಷ್ ಅಲಿಯಾಸ್ ಸಂತು ( 32) ಎಂಬುವರನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಪೊಲೀಸ್ ವರಿಷ್ಠಾಧಿಕಾರಿ ಶಿಫಾರಸ್ಸು ಮಾಡಿದ್ದರು.