<p><strong>ಹಾಸನ: </strong>ಪತ್ರಕರ್ತರನ್ನೊಗೊಂಡ ಹಾಸನದ ಯುವಕರ ತಂಡ ಸತ್ಯ ಘಟನೆಯನ್ನಾಧರಿಸಿ ನಿರ್ಮಿಸಿರುವ ಶಶಿಧರ್ ಸಿಕ್ಬಿಟ್ನಾ..!? ಕಿರುಚಿತ್ರ ಡಿ.29ರಂದು ತುಳಸಿ ಕನ್ನಡ ಯೂಟ್ಯೂಬ್ಚಾನಲ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಕಿರುಚಿತ್ರದ ನಟ ಮಂಜು ಬನವಾಸೆತಿಳಿಸಿದರು.</p>.<p>‘ಕಿರುಚಿತ್ರವನ್ನು ಸ್ಯಾಂಡಲ್ ವುಡ್ ಚಲನಚಿತ್ರ ನಿರ್ದೇಶಕ ಕಿರಣ್ ಬ್ಯಾಬ ನಿರ್ದೇಶನಮಾಡಿದ್ದು, ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ನಾನು ಬರೆದಿದ್ದೇನೆ. ಜಿಲ್ಲೆಯ ಪ್ರತಿಭಾವಂತ ನಟ ಮದನ್ ನಾಯಕನಾಗಿ ನಟಿಸಿದ್ದು, ಅವರ ಜತೆಗೆ ರಂಗಭೂಮಿ ಕಲಾವಿದೆ ಲಕ್ಷ್ಮಿ ಭೂಮಿಕೆಯಲ್ಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.</p>.<p>ನಿರ್ಮಾಪಕ ಎಚ್.ಎಸ್. ನಾಗರಾಜ್ ಮಾತನಾಡಿ, ಸಕಲೇಶಪುರದ ಪೌರ ಕಾರ್ಮಿಕರ ಕುಟುಂಬದ ನೈಜ ಕಥೆಯಾಗಿದ್ದು, ಇದನ್ನು ಅತ್ಯಂತ ಸುಂದರವಾಗಿ ಚಿತ್ರೀಕರಿಸಲಾಗಿದೆ ಎಂದರು.</p>.<p>ಗೋಷ್ಠಿಯಲ್ಲಿ ನಿರ್ದೇಶಕ ಕಿರಣ್ ಬ್ಯಾಬ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>ಪತ್ರಕರ್ತರನ್ನೊಗೊಂಡ ಹಾಸನದ ಯುವಕರ ತಂಡ ಸತ್ಯ ಘಟನೆಯನ್ನಾಧರಿಸಿ ನಿರ್ಮಿಸಿರುವ ಶಶಿಧರ್ ಸಿಕ್ಬಿಟ್ನಾ..!? ಕಿರುಚಿತ್ರ ಡಿ.29ರಂದು ತುಳಸಿ ಕನ್ನಡ ಯೂಟ್ಯೂಬ್ಚಾನಲ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಕಿರುಚಿತ್ರದ ನಟ ಮಂಜು ಬನವಾಸೆತಿಳಿಸಿದರು.</p>.<p>‘ಕಿರುಚಿತ್ರವನ್ನು ಸ್ಯಾಂಡಲ್ ವುಡ್ ಚಲನಚಿತ್ರ ನಿರ್ದೇಶಕ ಕಿರಣ್ ಬ್ಯಾಬ ನಿರ್ದೇಶನಮಾಡಿದ್ದು, ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ನಾನು ಬರೆದಿದ್ದೇನೆ. ಜಿಲ್ಲೆಯ ಪ್ರತಿಭಾವಂತ ನಟ ಮದನ್ ನಾಯಕನಾಗಿ ನಟಿಸಿದ್ದು, ಅವರ ಜತೆಗೆ ರಂಗಭೂಮಿ ಕಲಾವಿದೆ ಲಕ್ಷ್ಮಿ ಭೂಮಿಕೆಯಲ್ಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.</p>.<p>ನಿರ್ಮಾಪಕ ಎಚ್.ಎಸ್. ನಾಗರಾಜ್ ಮಾತನಾಡಿ, ಸಕಲೇಶಪುರದ ಪೌರ ಕಾರ್ಮಿಕರ ಕುಟುಂಬದ ನೈಜ ಕಥೆಯಾಗಿದ್ದು, ಇದನ್ನು ಅತ್ಯಂತ ಸುಂದರವಾಗಿ ಚಿತ್ರೀಕರಿಸಲಾಗಿದೆ ಎಂದರು.</p>.<p>ಗೋಷ್ಠಿಯಲ್ಲಿ ನಿರ್ದೇಶಕ ಕಿರಣ್ ಬ್ಯಾಬ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>