ದೇವಿಗೆ ಬುಧವಾರ ಹರಕೆ ಅರ್ಪಿಸಿ ಮಾತನಾಡಿದ ಅವರು, ‘ರಾಜಕಾರಣಕ್ಕೆ ಬರುವ ಮುಂಚೆಯಿಂದಲೂ ಪುರದಮ್ಮ ಹಾಗೂ ಹಾಸನಾಂಬೆಯ ಪರಮ ಭಕ್ತ. 2011, 2015 ರಲ್ಲಿ ನಾಯಕ ಸಿ.ಟಿ.ರವಿ ಅವರೇ ಬಂದು ಪುರದಮ್ಮನಿಗೆ ಹರಕೆ ತೀರಿಸಿ ಹೋಗಿದ್ದರು. ನಾನು ಕಟ್ಟಿಕೊಂಡಿದ್ದ ಹರಕೆಯನ್ನು ಈಗ ತೀರಿಸಿದ್ದೇನೆ’ ಎಂದು ಸ್ಪಷ್ಟನೆ ನೀಡಿದರು.