ಕೋವಿಡ್ ಸೋಂಕಿತರಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಕಾಶ್ಗುಣಮುಖರಾಗಿದ್ದು ಸೋಮವಾರ ಬಿಡುಗಡೆಯಾಗಲಿದ್ದರು. ಆಸ್ಪತ್ರೆ ಸಿಬ್ಬಂದಿ ಕಣ್ತಪ್ಪಿಸಿ ಮನೆಗೆ ಹೋಗಿದ್ದ ಅವರನ್ನು ಅವರ ಮನೆಯವರೇ ಪುನಃ ಕರೆದು ತಂದು ಸರ್ಕಾರಿ ಆಸ್ಪತ್ರೆಗೆ ಬಿಟ್ಟು ಹೋಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.