ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಮೂರು ರಾಜ್ಯಗಳಲ್ಲಿ ಶಸ್ತ್ರಸ್ತ್ರಗಳು ಜನಸಾಮಾನ್ಯರಿಗೆ ಸುಲಭವಾಗಿ ಸಿಗುತ್ತಿವೆ. ಭೂಗತ ಪಾತಕಿಗಳಿಗೆ ಗನ್, ಪಿಸ್ತೂಲ್ಗಳು ಈ ರಾಜ್ಯಗಳಿಂದಲೇ ಸರಬರಾಜು ಆಗುತ್ತಿವೆ. ಸಮಸ್ಯೆಯನ್ನು ಮೂಲದಲ್ಲಿಯೇ ಬಗೆಹರಿಸಿದಾಗ ಮಾತ್ರ ಮಾಫಿಯಾ ನಿಯಂತ್ರಿಸಲು ಸಾಧ್ಯ. ಅಲ್ಲಿನ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.