‘ಇದ್ದಷ್ಟು ದಿನ ಅನುಭವಿಸಿದ ಚಿತ್ರಹಿಂಸೆ, ನಿಂದನೆ ಸಾಕು. ನಮ್ಮೂರಲ್ಲಿ ಬರ ಉರಿ ತಾಳಲಾರದೆ ಇಲ್ಲಿಗೆ ಬಂದಿದ್ದೆವು. ಮನೆಯಲ್ಲಿ ತಿನ್ನುವುದಕ್ಕೆ ಏನೂ ಇಲ್ಲ. ಬದುಕು ಮತ್ತೆ ಭಯವಾಗಿದೆ. ಹಾಲಿ ಕೊಟ್ಟಿರುವ ಸಣ್ಣ ನೆರವು, ಹೋಗುವುದರೊಳಗೆ ಖಾಲಿಯಾಗಲಿದೆ. ಹೀಗಾಗಿ ಸರ್ಕಾರ ಎಲ್ಲರಿಗೂ ಸೂಕ್ತ ಸೌಲಭ್ಯ ಕಲ್ಪಿಸಲಿ’ ಎಂದು ಹಾವೇರಿ ಜಿಲ್ಲೆ ಕಾರ್ಮಿಕ ಸಂತೋಷ್ ಮನವಿ ಮಾಡಿದರು.