ಜಾಗರಣ ವೇದಿಕೆಯ ಸಂಪತ್, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣೇಗೌಡ, ಹಿಂದೂ ಸಮಾಜದ ಪ್ರಮುಖ ಮುರಳಿ, ಕಾಫಿ ಬೆಳೆಗಾರ ಮಂಜುನಾಥ, ಬಜರಂಗದಳದ ತಾಲ್ಲೂಕು ಘಟಕದ ಸಂಚಾಲಕ ಮಂಜುನಾಥ, ವೀರಾಂಜನೇಯ ಸ್ವಾಮಿ ದೇಗುಲದ ಅಧ್ಯಕ್ಷ ಬಿ.ಕೆ.ಮೋಹನ್, ಪ್ರದೀಪ್, ಅನಿಲ್, ರಾಧಾಕೃಷ್ಣ ಮತ್ತು ತಮ್ಮಯ್ಯ ಕುಟುಂಬದ ತಮ್ಮಣ್ಣಸ್ವಾಮಿ, ಶಶಿಕಲಾ, ಶಿವಕುಮಾರ್, ಯೋಗೇಶ್, ಸಚಿನ್, ಸುಧಾ, ಅರುಣಾಕ್ಷಿ ಇದ್ದರು.