ಮೆರವಣಿಗೆಯಲ್ಲಿ ಸೋಂದಾ ಜೈನ ಮಠದ ಭಟ್ಟಾಕಲಂಕ ಸ್ವಾಮೀಜಿ, ಡಾ.ಯುವರಾಜ್, ಗ್ರಾಮ ಪಂಚಾಯಿತಿ ಸದಸ್ಯ ಅಫ್ತಾಬ್, ಪತ್ರಕರ್ತ ಎಸ್.ಎನ್.ಅಶೋಕ್ಕುಮಾರ್ ಮಾತನಾಡಿದರು. ಮಹಿಳಾ ಸಮಾಜದ ಅಧ್ಯಕ್ಷೆ ಪೂರ್ಣಿಮಾ ಅನಂತ ಪದ್ಮನಾಭ್, ಜೈನ ಸಮಾಜದ ಕಾರ್ಯದರ್ಶಿ ಎಸ್.ಪಿ. ಭಾನುಕುಮಾರ್, ಪ್ರಾಂಶುಪಾಲ ಗೋಮಟೇಶ್ ರಾವಣ್ಣವರ್, ಗ್ರಾಮ ಪಂಚಾಯಿತಿ ಸದಸ್ಯರಾದಎಸ್.ಬಿ.ಯಶಸ್, ಅಫ್ತಾಬ್, ಶಾಲಿನಿ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮೀಸೆ ಮಂಜೇಗೌಡ, ಹೋಬಳಿ ಅಧ್ಯಕ್ಷ ಡಿ.ಎಸ್.ಮಂಜೇಗೌಡ, ವರ್ತಕರ ಸಂಘದ ಅಧ್ಯಕ್ಷ ಎಸ್.ಎಂ.ಸುಧಾಕರ್, ಮುಖಂಡರಾದಸಂಜು, ಎಸ್.ಪಿ. ಮಹೇಶ್, ಲೋಕೇಶ್, ಫಣೀಂದ್ರ ಕುಮಾರ್, ಶ್ರೀನಿವಾಸ್, ಭರತೇಶ್, ಭರತ್ರಾಜ್, ಅನಂತಪದ್ಮನಾಭ್, ಎಸ್.ಕೆ. ವಿಜಯಕುಮಾರ್, ರಾಜಣ್ಣ ಪಾಲ್ಗೊಂಡಿದ್ದರು.