ಬೆಂಗಳೂರಿಗೆ ₹ 500 (ಬಸ್ ದರ ₹193), ಮೈಸೂರಿಗೆ ₹ 400, ಚನ್ನರಾಯಪಟ್ಟಣಕ್ಕೆ ₹100, ಕುಣಿಗಲ್ಗೆ ₹ 300 ಹೀಗೆ ಎರಡು ಮೂರು ಪಟ್ಟು ದರವನ್ನು ಕೊಟ್ಟು ಪ್ರಯಾಣಿಕರು ಅನಿವಾರ್ಯವಾಗಿ ಪ್ರಯಾಣಿಸಿದರು. ತುರ್ತು ಕಾರ್ಯಗಳು, ಅನಾರೋಗ್ಯ ಸಂಬಂಧ ಬೇರೆ ನಗರಗಳಿಗೆ ಹೋಗುವವರು ಅನಿವಾರ್ಯವಾಗಿ ದುಪ್ಪಟ್ಟು ಹಣ ನೀಡಿ ಪ್ರಯಾಣ ಮಾಡಿದರು.