‘ಮತಾಂತರಕ್ಕೆ ಬಲವಂತವಾಗಿ ಯಾರನ್ನೂ ಒತ್ತಾಯಿಸಬಾರದು, ಬೇರೆ ಧರ್ಮದವರು ಹಿಂದೂ ಧರ್ಮಕ್ಕೆ ಮತಾಂತರ ಗೊಳ್ಳುವುದು ಕಡಿಮೆ. ದೇಶ, ಧರ್ಮ, ನಾಡು ಉಳಿಯ ಬೇಕೆಂದರೆ ಹೋರಾಟ ಅನಿವಾರ್ಯ, ಸತ್ತ ಆನೆಯಂತಿರುವುದಕ್ಕಿಂತ ಬುಸುಗುಡುವ ಹಾವಿನಂತಾದರೂ ಜೀವಿಸಬೇಕು. ಇಂದಿನ ಪ್ರತಿಭಟನಾ ಮೆರವಣಿಗೆಯಿಂದ ಯಾರಿಗೆ ಯಾವ ಸಂದೇಶ ರವಾನೆ ಆಗಬೇಕೋ ಅದು ಆದರೆ ಸಾಕು’ ಎಂದರು.