ಹಾಸನ ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ಸಯ್ಯದ್ ಕಾಸಿಂ, ಗುಜರಾತಿ ಬಾದ್ ಷಾ ದರ್ಗಾದ ಮಾಜಿ ಅಧ್ಯಕ್ಷ ಎಚ್.ವಿ.ಅಮೀರ್ ಜಾನ್, ಸಾಮಾಜಿಕ ಕಾರ್ಯಕರ್ತ ಮೊಹಿದ್ದೀನ್ ಷರೀಫ್, ಮುಖಂಡರಾದ ಬಷೀರ್ ಅಹಮ್ಮದ್, ಆರ್.ಪಿ.ಐ ಮುಸಾವೀರ್ ಪಾಷ, ದಸ್ತಗಿರ್ ಶ್ರೀನಗರ, ಮುಬಾಷಿರ್ ಅಹಮ್ಮದ್, ಅಕ್ಮಲ್ ಜಾವಿದ್, ಸಮೀರ್ ಅಹಮ್ಮದ್, ತೌಫಿಕ್ ಪಾಷ ಇದ್ದರು.