ಹಾಸನದಲ್ಲಿ ಪಾಲಿಟೆಕ್ನಿಕ್ ವ್ಯಾಸಂಗ ಮಾಡುತ್ತಿದ್ದ ಮನೋಜ್ ಅಂತಿಮ ಸೆಮಿಸ್ಟರ್ನ ಪರೀಕ್ಷೆ ಬರೆದು ಮನೆಗೆ ಬಂದು ಮನೆಯಲ್ಲಿದ್ದ ಹಸುಗಳ ಮೈತೊಳೆಯಲೆಂದು ಹೋಗಿದ್ದ ಎತ್ತಿನಹೊಳೆ ಕಾಮಗಾರಿ ಕಾಲುವೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಸುಮಾರು 20 ಅಡಿಯಷ್ಟು ನಿಂತಿರುವ ನೀರಿನಲ್ಲಿ ದಿಢೀರ್ ಕಾಲು ಜಾರಿ ಬಿದ್ದಿದ್ದಾನೆ.