ಪ್ರಬಂಧ ಸ್ಪರ್ಧೆಯಲ್ಲಿ ಚಂದ್ರಿಕಾ ಶೇಖಪ್ಪ ಗಾಜೇರ (ಪ್ರಥಮ), ಪೂರ್ಣಿಮಾ ಪೂಜಾರ (ದ್ವಿತೀಯ), ಶಿಲ್ಪಾ ಸಿದ್ದಪ್ಪ ಹೊಸಳ್ಳಿ (ತೃತೀಯ) ಹಾಗೂ ಚರ್ಚಾ ಸ್ಪರ್ಧೆಯ ವಿಷಯದ ಪರವಾಗಿ ಸಂಗೀತಾ ಹಿರೇಮಠ (ಪ್ರಥಮ), ಸೋಮಶೇಖರ ಸಂಗೂರ (ದ್ವಿತೀಯ) ವಿಷಯದ ವಿರೋಧವಾಗಿ ಕಾವ್ಯಾ ಹಿರೇಮಠ (ಪ್ರಥಮ), ಸುವರ್ಣ ಕಮ್ಮಾರ ಪ್ರಶಸ್ತಿ ಪಡೆದಿದ್ದಾರೆ.