ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾದ ನಾಗರಾಜ ಇಚ್ಚಂಗಿ, ವಿಷಯ ಪರಿವೀಕ್ಷಕರಾದ ದೇವೇಂದ್ರಪ್ಪ ಬಸಮ್ಮನವರ, ಬಸನಗೌಡ ಪಾಟೀಲ, ಈರಪ್ಪ ಲಮಾಣಿ, ಅಕ್ಷರ ದಾಸೋಹದ ಪುಷ್ಪಲತಾ ಬಿದರಿ, ಶಿಕ್ಷಕ ಸಂಘದ ಸಂಘಟನೆಗಳ ಅಧ್ಯಕ್ಷರಾದ ಸೋಮಶೇಖರ ಅಡವಿ, ಎಸ್.ಎಂ ಪಾಟೀಲ, ರಮೇಶ್ ಎಂ.ಬಿ ಇದ್ದರು. ನಾಗರಾಜ ನಡುವಿನಮಠ ಕಾರ್ಯಕ್ರಮವನ್ನು ನಿರೂಪಿಸಿದರು.