ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾಜು ತರ್ಲಘಟ್ಟ, ಉಪಾಧ್ಯಕ್ಷ ಶೇಖಪ್ಪ ಹಲಸೂರು, ಮುಖಂಡರಾದ ಮಲ್ಲಪ್ಪ ಬೆಂಚಳ್ಳಿ, ಪುಟ್ಟಪ್ಪ ಓಂಕಾರಣ್ಣನವರ, ಹನುಮಂತಪ್ಪ ತಳವಾರ, ಪುಟ್ಟಪ್ಪ ಹೊಸಳ್ಳಿ, ಕೋಟೆಪ್ಪ ಅಳಲಗೇರಿ, ಮಹೇಶ ಹೊಗೆಸೊಪ್ಪಿನವರ, ಚನ್ನಪ್ಪ ಮರಡೂರ, ಮುತ್ತಣ್ಣ ಗುಡಗೇರಿ, ಸರಸ್ವತೆವ್ವ ಉಳ್ಳಾಗಡ್ಡಿ, ನಿರ್ಮಲಾ ಭಂಡಾರಿ ಇದ್ದರು.