ಪ್ರಧಾನ ಕಾರ್ಯದರ್ಶಿ ಡಾ. ಗೀತಾ ಸುತ್ತಕೋಟೆ,ಸಮಿತಿಯ ನೂತನ ಅಧ್ಯಕ್ಷ ಶಿವರಾಜ ಉಜ್ಜನಿ, ಜ್ಞಾನಗಂಗಾ ಶಿಕ್ಷಣ ಸಮಿತಿಯ ಕೋಶಾಧ್ಯಕ್ಷ ವಿ.ಎಂ.ಪತ್ರಿ ಇದ್ದರು.ಕಾರ್ಯದರ್ಶಿ ಶಂಕರ ಹಾರನಹಳ್ಳಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪುಷ್ಪಾ ಎಂ. ಸೊಲಬಗೌಡರ ಮತ್ತು ಚಂದ್ರಮ್ಮ ಬಿ. ನಡೆಸಿಕೊಟ್ಟರೆ, ಕೊನೆಯಲ್ಲಿ ಪದ್ಮಾವತಿ ಕೆ. ವಂದಿಸಿದರು.