ಮೇ 21ರಿಂದ 25ರವರೆಗೆ ತರಕಾರಿ, ಕಾಳುಕಡಿ, ಜಾನುವಾರು ಮಾರುಕಟ್ಟೆಯು ಸಂಪೂರ್ಣವಾಗಿ ಸ್ಥಗಿತವಾಗಿರುತ್ತದೆ. ಜಿಲ್ಲಾಧಿಕಾರಿ ಅವರ ಮುಂದಿನ ಆದೇಶದ ನಂತರ ಎಪಿಎಂಸಿಯ ಕಾರ್ಯಚಟುವಟಿಕೆಗಳು ಆರಂಭಗೊಳ್ಳಲಿವೆ. ಅಲ್ಲಿಯವರೆಗೂ ರೈತರು, ವ್ಯಾಪಾರಸ್ಥರು ಕೊರೊನಾ ಹಿಮ್ಮೆಟ್ಟಿಸುವ ಈ ಕಾರ್ಯಕ್ಕೆ ಸಹಕರಿಸಬೇಕು ಎಂದು ವಿನಂತಿಸಿದ್ದಾರೆ.