ವೈಜ್ಞಾನಿಕವಾಗಿ ಸಿದ್ಧಪಡಿಸಿದ್ಧ ಹತ್ತಾರು ಕನ್ನಡಕಗಳ ಮೂಲಕ ಮೈದಾನಕ್ಕೆ ಬಂದ ಮೂವತ್ತಕ್ಕೂ ಹೆಚ್ಚು ಕ್ರೀಡಾಪಟುಗಳು ಸೂರ್ಯಗ್ರಹಣ ನೋಡಿ ಆನಂದಿಸಿದರು. ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿ ಸದಸ್ಯೆ ರೇಣುಕಾ ಗುಡಿಮನಿ,ಸರ್ವಶ್ರೀ ಸುರೇಶ ದೊಡ್ಡಮನಿ, ಎ.ಬಿ. ಗುಡ್ಡಳ್ಳಿ, ಮಂಜುನಾಥ ವಾಲ್ಮೀಕಿ, ಮಹಾಂತೇಶ ಮರಿಗೂಳಪ್ಪನವರ ಇದ್ದರು.